Tuesday, September 22, 2015

ನವಕರ್ನಾಟಕ ಪ್ರಕಾಶನದ ಪ್ರಕಟಣೆಯಾದ, ಪತ್ರಕರ್ತೆ ಡಾ|| ಆರ್. ಪೂರ್ಣಿಮ ಅನುವಾದಿಸಿರುವ “ಒಂದು ಜೀವನ ಸಾಲದು (ಮೂಲ : ಕುಲದೀಪ್ ನಯ್ಯರ್) ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ. ಮೂರು ಮುದ್ರಣಗಳನ್ನು ಕಂಡಿರುವ ಈ ಕೃತಿಗೆ ಇದು ಮೂರನೇ ಪುರಸ್ಕಾರವಾಗಿದೆ.
ಈಗಾಗಲೇ “ಕರ್ನಾಟಕ ಲೇಖಕಿಯರ ಸಂಘದ ಎಚ್. ವಿ. ಸಾವಿತ್ರಮ್ಮ ಪ್ರಶಸ್ತಿ ಮತ್ತು “ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವಾರ್ಷಿಕ ಪುರಸ್ಕಾರವನ್ನು ಈ ಕೃತಿ ಪಡೆದುಕೊಂಡಿದೆ.
ಪುಸ್ತಕ ಕೊಳ್ಳಲು ಮತ್ತು ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಕೊಂಡಿ ಕ್ಲಿಕ್ ಮಾಡಿ.
http://www.navakarnataka.com/ondu-jeevana-saladu



No comments:

Post a Comment