Wednesday, November 4, 2015

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ನೀಡುವ ೨೦೧೪ - ೧೫ ನೇ ಸಾಲಿನ ರಾಜ್ಯಮಟ್ಟದ ಶ್ರೇಷ್ಠ ಲೇಖಕ ಪ್ರಶಸ್ತಿಯು ಡಾ. ಎನ್. ಎಸ್. ಲೀಲಾ ಅವರಿಗೆ ‘ಜೀವಜಗತ್ತಿನ ಕೌತುಕಗಳು - ಉಸಿರಾಟ‘ ಕೃತಿಗಾಗಿ ಹಾಗೂ ‘ನರಮಂಡಲ ಬ್ರಹ್ಮಾಂಡ‘ ಕೃತಿಗಾಗಿ ನಾಗೇಶ್ ಹೆಗಡೆ ಅವರಿಗೆ ದೊರಕಿದೆ. ಇವರಿಬ್ಬರಿಗೆ ‘ನವಕರ್ನಾಟಕ ಪ್ರಕಾಶನ“ ಬಳಗದಿಂದ ಅಭಿನಂದನೆಗಳು.
ಪುಸ್ತಕಗಳನ್ನು ಕೊಳ್ಳಲು ಚಿತ್ರದ ಮೇಲೆ ಕ್ಲಿಕ್ ಮಾಡಿ

http://www.navakarnataka.com/jeevajagattina-koutukagalu-usirata

http://www.navakarnataka.com/naramandala-brahmanda
.

No comments:

Post a Comment