Friday, December 18, 2015

ಕನ್ನಡದ ಖ್ಯಾತ ಬರಹಗಾರ ಶ್ರೀ ಕೆ. ವಿ. ತಿರುಮಲೇಶ್ ಅವರ " ಅಕ್ಷಯ ಕಾವ್ಯ" ಕೃತಿಗಾಗಿ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪ್ರಕಟಿಸಲಾಗಿದೆ.
 ಶ್ರೀ ಕೆ. ವಿ. ತಿರುಮಲೇಶ್ ಅವರಿಗೆ “ನವಕರ್ನಾಟಕ ಪ್ರಕಾಶನ” ಬಳಗದಿಂದ ಅಭಿನಂದನೆಗಳು.
ಪುಸ್ತಕಗಳನ್ನು ಕೊಳ್ಳಲು ಚಿತ್ರದ ಮೇಲೆ ಕ್ಲಿಕ್ಕಿಸಿ. 

http://www.navakarnataka.com/akshaya-kavya

No comments:

Post a Comment