Tuesday, March 15, 2016

ಲಂಕೇಶ್ ಪ್ರಕಾಶನದ ಹೊಸ ಪುಸ್ತಕಗಳು

ಲಂಕೇಶ್ ಪ್ರಕಾಶನ ಅವರ ಹೊಸ ಪುಸ್ತಕಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯ.
ಪುಸ್ತಕ ಕೊಳ್ಳಲು ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ.

ಶ್ರೀ ಪಿ. ಲಂಕೇಶ್ ರವರ ಬಿಟ್ಟು ಹೋದ ಪುಟಗಳು ಸಂಗ್ರಹ - 3 

ಶ್ರೀ ನಗರಿ ಬಾಬಯ್ಯ ರವರ "ದೇಶ ಅಂದರೆ ಮನುಷ್ಯರು"
ಶ್ರೀ ಪೆರುಮಾಳ್ ಮ್ರುಗನ್ ರವರ "ಅರ್ಧನಾರೀಶ್ವರ
ಶ್ರೀ ನಲ್ಲತಂಬಿ ಕೆ ಅನುವಾದ ಕೃತಿ "ಹತ್ತು ತಮಿಳು ಕತೆಗಳು"
ಶ್ರೀ ಕುಮಾರ್ ಬುರಡಿಕಟ್ಟಿ ರವರ "ಹುಲಿಯ ಜಾಡು ಹಿಡಿದು"
ಶ್ರೀ ಗಿರೀಶ್ ತಾಳಿಕಟ್ಟೆ ರವರ "ಕಾಡುವ ಕತೆಗಳು"
ಶ್ರೀ ನಗರಿ ಬಾಬಯ್ಯ ರವರ "ಕಗ್ಗತ್ತಲ ಜಗತ್ತಲ್ಲಿ ತೊಂಬತ್ತು ದಿನ"
ಶ್ರೀ ನೂರ್ ಶ್ರೀಧರ್ ರವರ ನನ್ನನುಭವದ ಸೂಫಿ

No comments:

Post a Comment